![]() |
ಮೌನೇಶ್ವರರ ವಚನಗಳು - 710 |
" ಅಂದಿನಾ ಸುತ್ತಿಗೆಯ ಹಸ್ತದಿ ಪಿಡಿದು
ಅಂಧಕಾರನು ಬಂದ ಮರ್ತ್ಯಕ್ಕೆ
ಸುತ್ತಿಗೆಯಲಿ ನಿಂದಕರ ಹಲ್ಲು ಮುರಿವುತ್ತ ಬಂದಾನೆ, ಬಸವಣ್ಣ "
ವಚನಾರ್ಥ :-
ಸುತ್ತಿಗೆ ಪಾಂಚಾಳರ/ವಿಶ್ವಕರ್ಮರ ಕ್ರಿಯೆ ಮತ್ತು ಜ್ಞಾನದ ಸಂಕೇತವಾಗಿದೆ. ನಿಷ್ಕ್ರಿಯವಾಗಿದ್ದ, ಜಡವಾಗಿದ್ದ ಈ ಪ್ರಪಂಚವನ್ನು ಅಂತಹ ಕ್ರಿಯಾಜ್ಞಾನದ ಸುತ್ತಿಗೆ ಹಿಡಿದು ಜಂಗಮವಾಗಿಸಲು, ಅಜ್ಞಾನದಲ್ಲಿ ಮುಳುಗಿ, ಬರಿ ನಿಂದೆ ಸ್ತುತಿಗಳಲ್ಲೇ ಕಾಲಕಳೆಯುತ್ತಿದ್ದ ಸೋಮಾರಿ ಜನರನ್ನು ತಿದ್ದಲು ಸುತ್ತಿಗೆ ಹಿಡಿದು ಅವರ ಹಲ್ಲು ಮುರಿಯಲು ಅವತಾರ ಎತ್ತಿ ಬಂದವರು ಮೌನೇಶ್ವರರಾಗಿದ್ದಾರೆ.
0 Comments