ಮೌನೇಶ್ವರರ ವಚನಗಳು - 684 " ಹಿಂದೂ ತುರುಕರು ಒಂದಾಗಿ ನಡದಾರು ದೀನ್ದಾರ ಬಸವಣ್ಣ ಬರುವಾಗ, ಲೋಕದ ಅಂಧಕರಿಗೇನು ತಿಳಿಯದು, ಬಸವಣ್ಣ " ವಚನಾರ್ಥ :- ಮಹಾತ್ಮನಾದ ಚೆನ್ನಬಸವಣ್ಣ ದೀನ್ದಾರ ರೂಪದಲ್ಲಿ ಅವತರಿಸಿ ಬರುತ್ತಾನೆ. ಆಗ ಹಿಂದೂಗಳೂ ಮುಸಲ್ಮಾನರೂ ಅನ್ಯೋನ್ಯವಾಗಿ…