ಮೌನೇಶ್ವರರ ವಚನಗಳು - 792 " ಬಿಜ್ಜಳನ ಕೂಡ ಸಜ್ಜತನವ್ಯಾಕೆ ದುರ್ಜನತನವ್ಯಾಕೆ ಕಲ್ಯಾಣದ ಹೆಜ್ಜೆ ಬಂದೈತೆ ಪರಾಮರಿಕೆ ಅರ್ಥಕ್ಕೆ ಪ್ರಾಣಕ್ಕೆ ಕರ್ತರು ಬರುತಾರೆ ಮರತಿರಬ್ಯಾಡಿ ಮನದೊಳಗೆ ದುರಿತ ದೋಷದೊಳು ದೊಡ್ಡವನಾಗಬೇಕೆಂದರೆ ನಮ್ಮ ಕಂಡದ್ದೆ ಕೂನ ಗುರುತ ನಿಮ್ಮ ನುಡಿಗೆ ಶರ…
Read moreಮೌನೇಶ್ವರರ ವಚನಗಳು - 791 " ವಿಭೂತಿಯ ಧರಿಸಿ ಪಂಚಾಕ್ಷರಿ ಮಂತ್ರ ಓದುತ ಗಾದಿಯ ಮಾತು ಕಲಿತುಕೊಂಡು ವೇದ ಶಾಸ್ತ್ರದಿ ಮಹಾಜ್ಞಾನಿ ಎನಿಸುವ ವಾದಹೀನರಿಗೆ ಒಳ್ಳೆ ವಿಭೂತಿ ದೊರಕುವದೆ ಕಾದ ಬೂದಿಯನೆ ತಂದು ಕಲಿಸಿ ಮುದ್ದಿಯ ಮಾಡಿ ಬಾಜಾರದೊಳಗಿಟ್ಟು ಮಾರುವ ಆಧಾರ ಆಗಮವ ತಿಳಿಯದೆ ನಾನ…
Read moreಮೌನೇಶ್ವರರ ವಚನಗಳು - 790 "ಗಂಧಾಕ್ಷತೆಯ ಧರಿಸಿ ಸಂಧ್ಯಾವಂದನೆ ಜಪತಪವ ಮಾಡುತ ಕುಂಭಿನಿ ನರಕದೊಳು ಕುಳಿತುಕೊಂಡು ಅಂದ ಚಂದದಿ ಮಹಾಚದುರರೆನಿಸುವ ಹಂದಿ ಮಾನವರಿಗೆ ಒಳ್ಳೆ ಗಂಧಾಕ್ಷತೆ ದೊರಕುವುದೆ ಇಂಜನ ಮಲೆಯೊಳಗೊಂದು ಗಂಧದ ಕೊರಡನೆ ತಂದು ಗಂಧಾಕ್ಷತೆಯ ಮಾಡಿ ಫಣಿಯೊಳು ಕೀಸಿ ಕೀಸ…
Read moreಮೌನೇಶ್ವರರ ವಚನಗಳು - 789 "ಭಂಡಾರವನ್ನು ಧರಿಸಿ ಅಮ್ಮನ ವಚನಾರ್ಥವನು ಕೊಂಡಾಡುತ್ತ ಅಗ್ನಿ ಕೊಂಡವನೆ ಪೊಕ್ಕು ದೃಷ್ಟ ತಾನೆನಿಸುವ ಖಂಡಗ ಹುಳಕನೆ ಕಾಣದ ತುಂಡ ಮುಂಡಿಗೆ ಒಳ್ಳೆ ಭಂಡಾರ ದೊರಕುವದೆ ಅಂಗಡಿಯೊಳಗಿನ ಅರಿಷಿಣವನ್ನೇ ತಂದು ಗುಂಡುಗಲ್ಲಿಲಿ ಕುಟ್ಟಿ ಪುಡಿಮಾಡಿ ಧರಿಸಿಕೊಂಡ…
Read moreಮೌನೇಶ್ವರರ ವಚನಗಳು - 788 "ಲಕ್ಷ್ಮೇಶ್ವರದ ಜಪದ ಬಾವಿಗೆ ಮಣ್ಣು ತಗಿಯಲಿಕ್ಕೆ ಬಡವರು ಬಲ್ಲಿದರು ಬುಟ್ಟಿಯ ಹಿಡಿದುಕೊಂಡು ಹೋಗುವಾಗ, ಅಯ್ಯ ತಾನು ಕೂಡಿದನು. ನಾನು ಬಿಟ್ಟಿಯ ಮಾಡಲೆಂದು ಕೇಳಿದರೆ, ಕೇಳಿದ ಮಾತಿಗೆ ಆರಾದರೇನು ಎಂಬುತ್ತ ಕೊಂಡ ಹೋಗಲಿಕೆ ಅತ್ತಲಿಂದೆ ಇಬ್ಬರು ಬಸುಳಿ…
Read more