ಮೌನೇಶ್ವರರ ವಚನಗಳು - 757 " ಬಾಜಾರ ಬಂದೀತು ಓಜು ಉಂಡ್ಯಾದೀತು ಸೂಜಿ ಒಂದು ಹೊನ್ನಿಗೆ ಮಾರೀತು ಲೋಕದ ಸೋಜಿಗವ ನೋಡು, ಬಸವಣ್ಣ " ವಚನಾರ್ಥ :- ಬಾಜಾರ ಅಂದರೆ ನಗರೀಕರಣ ಮತ್ತು ಜಾಗತೀಕರಣದ ಮುಕ್ತ ಮಾರುಕಟ್ಟೆಯ ಸಮಸ್ಯೆಗಳನ್ನು ವಚನ ಸೂಚಿಸುತ್ತಿದೆಯೆ? ಬಾಜಾರ ಇದ್ದಲ್ಲಿ…
Read moreಮೌನೇಶ್ವರರ ವಚನಗಳು - 728 " ಕಾಡಿಬೇಡಿ ಉಂಬುವ ನರರು ನಾಡನಾಳುವರು ಪೀಡೆಗಳೆಂದ ಪ್ರಭುರಾಯ ಎನ್ನ ಕೂಡ ಮಾಡಿ ಉಣಬೇಕು ಸರಿಯಾಗಿ ಎಂದಿನ್ನು ಜೋಡೆತ್ತ ಬೆದಕವರ ಹೊರಹೂಟೇನು, ಬಸವಣ್ಣ " ವಚನಾರ್ಥ :- ಕಾಡಿ ಬೇಡಿ ತಿಂದ ನರರು ಪ್ರಜೆಗಳನ್ನು ಕಾಡಿಸಿ ಪೀಡಿಸಿ ಆಳುವ ನಾ…
Read moreಮೌನೇಶ್ವರರ ವಚನಗಳು - 684 " ಹಿಂದೂ ತುರುಕರು ಒಂದಾಗಿ ನಡದಾರು ದೀನ್ದಾರ ಬಸವಣ್ಣ ಬರುವಾಗ, ಲೋಕದ ಅಂಧಕರಿಗೇನು ತಿಳಿಯದು, ಬಸವಣ್ಣ " ವಚನಾರ್ಥ :- ಮಹಾತ್ಮನಾದ ಚೆನ್ನಬಸವಣ್ಣ ದೀನ್ದಾರ ರೂಪದಲ್ಲಿ ಅವತರಿಸಿ ಬರುತ್ತಾನೆ. ಆಗ ಹಿಂದೂಗಳೂ ಮುಸಲ್ಮಾನರೂ ಅನ್ಯೋನ್ಯವಾಗಿ…
Read moreಮೌನೇಶ್ವರರ ವಚನಗಳು - 484 " ಮೋಡೆಲ್ಲ ಮಳೆಯಾಗಿ ನಾಡೆಲ್ಲ ಬೆಳೆಯಾಗಿ ಚಾಡಿಗಾರರೆಲ್ಲರ ಕುಲಕ್ಷಯವಾಗಿ ನಾಡಿಗೆ ಒಬ್ಬ ಅರಸಾಗಿ ಅಂದಿಗೆ ಚಲೋ ದಿನಗಳು ಬಂದಾವು, ಬಸವಣ್ಣ " ವಚನಾರ್ಥ :- ಇದೊಂದು ಕಾಲಜ್ಞಾನದ ವಚನವಾಗಿದ್ದು ಮನುಷ್ಯ ನಿರ್ಮಿತ ಹಲವಾರು ಸಮಸ್ಯೆಗಳಿಂದ ಇಡೀ ಪ…
Read moreಮೌನೇಶ್ವರರ ವಚನಗಳು - 43 " ಭೂತಳ ಜಲದಿಗೆ ಓತು ಸಿಂಪಿಲಿ ಮುಗಿದು ಭೂತಳವೆಲ್ಲ ಉರಿದೆದ್ದು ಹಂಪಿಯ ಗೋಪುರ ಅಳಿವ ದಿನ ಬಂದಾವು, ಬಸವಣ್ಣ " ವಚನಾರ್ಥ:- ಮೌನೇಶ್ವರರು ಬರೀ ವಚನಕಾರರಲ್ಲದೇ ಕಾಲಜ್ಞಾನಿಗಳೂ ಆಗಿದ್ದರೆಂಬುದು ಅವಿಸ್ಮರಣೀಯ. ಈ ವಚನದಲ್ಲಿ ಅಂತಹ ಕಾಲ ಜ್ಞಾನದ …
Read more