Advertisement

Main Ad

About us


ಬಾಲರಾಜ. ಎಂ. ವಿಶ್ವಕರ್ಮ, ಅರಳಗುಂಡಗಿ

ಆಧ್ಯಾತ್ಮಿಕ ಯುವ ಚಿಂತಕರಾದ ಬಾಲರಾಜ ಎಂ. ವಿಶ್ವಕರ್ಮ, ಅರಳಗುಂಡಗಿ ಇವರು ಜಗದ್ಗುರು ಶ್ರೀ ಮೌನೇಶ್ವರರ ಸಂಪೂರ್ಣ 796 ವಚನಗಳನ್ನು ಜಗದ್ಗುರು ಶ್ರೀ ಮೌನೇಶ್ವರ ವಚನ ಮಾಲಿಕೆ ಎಂಬ ಶಿರ್ಷಿಕೆಯಡಿ ಸತತ 2 ವರ್ಷ 2 ತಿಂಗಳು 6 ದಿನಗಳ ಕಾಲ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ, ಸಂಚಿಕೆಯ ಸ್ಮರಣಾರ್ಥ  ಶ್ರೀ ಮೌನೇಶ್ವರ ವಚನಗಳ ವೆಬ್ಸೈಟ್ ಎಂಬ ಅರ್ಥ ಸಹಿತ ವಚನಗಳ ವೆಬ್ಸೈಟ್ ಒಂದನ್ನು ನಿರ್ಮಾಣ ಮಾಡಿ ಸದರಿ ವೆಬ್ಸೈಟ್ ನ್ನು ದಿ:03-07-2023ರ ಸೋಮವಾರದಂದು ಶಹಾಪುರ ನಗರದ ಶ್ರೀ ವಿಶ್ವಕರ್ಮ ಏಕದಂಡಿಗಿ ಮಠದಲ್ಲಿ ಗುರುಪೌರ್ಣಮಿಯ ನಿಮಿತ್ತ ಶ್ರೀ ಮಠದ ಪರಮ ಪೂಜ್ಯ ಶ್ರೀ ಅಜೇಂದ್ರ ಮಹಾಸ್ವಾಮಿಗಳ ಹಾಗೂ ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸಿದರು.


ಉಭಯ ಪೂಜ್ಯರಿಂದ ಲೋಕಾರ್ಪಣೆ 






ಈ ಕುರಿತು ಹಲವು ದಿನಪತ್ರಿಕೆಗಳಲ್ಲಿನ ವರದಿ:
ವಿಜಯ ಕರ್ನಾಟಕ ದಿನಪತ್ರಿಕೆಯ ವರದಿ

ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿ

ಕನಸಿನ ಭಾರತ ಪ್ರಾದೇಶಿಕ ದಿನಪತ್ರಿಕೆಯ ವರದಿ

ಸುದ್ದಿ ಮೂಲ ದಿನಪತ್ರಿಕೆಯ ವರದಿ

ಪ್ರಜಾವಾಣಿ ದಿನಪತ್ರಿಕೆಯ ವರದಿ

ಈ ವೆಬ್ಸೈಟ್ ನ ಸದ್ವಿನಿಯೋಗ ತಮ್ಮೆಲ್ಲರ ಓದುವ ಹವ್ಯಾಸದಿಂದಾಗುವುದು ಎಂಬ ಮಹದಾಸೆಯನು ತಿಳಿಸುತ್ತಾ ನಮಸ್ಕಾರ. 

ಇಂತಿ
ಬಾಲರಾಜ ಎಂ. ವಿಶ್ವಕರ್ಮ, ಅರಳಗುಂಡಗಿ


Post a Comment

0 Comments