![]() |
ಮೌನೇಶ್ವರರ ವಚನಗಳು - 619 |
" ಅಷ್ಟದಿಕ್ಷಾಲಕರು ಮುನ್ನೂರಂಗುಲ ನಾಲ್ಕರ ಮುನ್ನೂರಂಗುಲ ಮೂರರ ಮದ್ಯದಲ್ಲಿಪ್ಪರು ಕರ್ತರ ಲೆಕ್ಕಕ್ಕೆ
ಐವರು ನವಬ್ರಹ್ಮರು, ಬಸವಣ್ಣ "
ವಚನಾರ್ಥ :-
ಓದುಗ ಹವ್ಯಾಸಿಗರೆ ಜಗದ್ಗುರು ಶ್ರೀ ಮೌನೇಶ್ವರರು ಎಂಥಹ ಮಹಾನ್ ವಚನಕಾರರೆಂದರೆ, ಅವರು ಬರೆದ ಕೆಲವೊಂದು ವಚನಗಳು ಅರ್ಥವನ್ನೇ ಹುಡುಕದಷ್ಟು ಕ್ಲೀಷ್ಟಕರವಾಗಿವೆ. ಅಂಥಹ ವಚನಗಳ ಸಾಲಿನಲ್ಲಿ ಈ ವಚನವೂ ಸಹ ಕಂಡು ಬರುತ್ತದೆ. ಅಷ್ಟದಿಕ್ಷಾಲಕರು ಮುನ್ನೂರಂಗುಲ ನಾಲ್ಕರ ಮುನ್ನೂರಂಗುಲ ಮೂರರ ಮದ್ಯದಲ್ಲಿಪ್ಪರು ಕರ್ತರ ಲೆಕ್ಕಕ್ಕೆ ಐವರು ನವಬ್ರಹ್ಮರು ಎನ್ನುವ ಈ ವಚನವು ಅರ್ಥವೇ ಸಿಗದ ಪರಮ ಅರ್ಥದ ವಚನವಿದು.
0 Comments