![]() |
ಮೌನೇಶ್ವರರ ವಚನಗಳು - 773 |
" ವರುಷಕ್ಕೆ ಒಂದು ಜನಸಿ ಪರುಷವಾಯಿತು
ಪ್ರಜೆಯು ಅರಸುಗಳು ಐದುಸಾವಿರವು
ಗ್ರಾಮಪತಿಗಳ ಮೆಚ್ಚ ತರಸುತ್ತಾರಯ್ಯ, ಬಸವಣ್ಣ "
ವಚನಾರ್ಥ :-
ಓದುಗ ಹವ್ಯಾಸಿಗರೆ, ಜಗದ್ಗುರು ಶ್ರೀ ಮೌನೇಶ್ವರರು ಎಂಥಹ ಮಹಾನ್ ವಚನಕಾರರೆಂದರೆ, ಅವರು ಬರೆದ ಕೆಲವು ವಚನಗಳು ಅರ್ಥೈಸಲಾಗದಷ್ಟು ಕ್ಲೀಷ್ಟಕರವಾಗಿವೆ. ಅಂಥಹ ವಚನಗಳ ಸಾಲಿನಲ್ಲಿ ಈ ವಚನವೂ ಸಹ ಕಂಡು ಬರುತ್ತದೆ. "ವರುಷಕ್ಕೆ ಒಂದು ಜನಸಿ ಪರುಷವಾಯಿತು ಪ್ರಜೆಯು ಅರಸುಗಳು ಐದುಸಾವಿರವು ಗ್ರಾಮಪತಿಗಳ ಮೆಚ್ಚ ತರಸುತ್ತಾರಯ್ಯ, ಬಸವಣ್ಣ".
0 Comments