![]() |
ಮೌನೇಶ್ವರರ ವಚನಗಳು - 780 |
" ಸಿದ್ಧ ಸಾಧುವು ತನ್ನ ಇಂದ್ರಗೃಹದೊಳಗೆ
ಮದ್ದು ಕಂಡು ಮರನಂತೆ ಅಲ್ಲಮರಾಯ
ಸಿದ್ಧನಾಡಿದನು ಜಗದೊಳಗೆ, ಬಸವಣ್ಣ "
ವಚನಾರ್ಥ :-
ಪರಿಪೂರ್ಣತ್ವವೆಂಬುದು ಸಿದ್ಧರಿಗೆ ಭೂಷಣವು. ಹೃದಯ ಶ್ರೀಮಂತಿಕೆ ಹೆಚ್ಚಿ ಸದಾ ಬೇಡಿದವರಿಗೆ ಜ್ಞಾನ ನೀಡುವ ದಿವ್ಯ ಔಷಧಿಯಾಗುತ್ತಾನೆ. ಅಂಥ ಸಿದ್ಧನ ಪೂರ್ಣತ್ವದ ಪ್ರತೀಕ ಮೌನೇಶ್ವರರಾಗಿದ್ದಾರೆ. ಇಂಥವರಿಂದ ಲೋಕ ಮಾನವೀಕರಣಗೊಳ್ಳುತ್ತದೆ ಹಾಗೂ ನೀತಿ ಪಥದತ್ತ ಸಾಗುತ್ತದೆ.
0 Comments