ಶ್ರೀ ಮೌನೇಶ್ವರ ವಚನ ಮಾಲಿಕೆ - 780

 

ಮೌನೇಶ್ವರರ ವಚನಗಳು - 780

" ಸಿದ್ಧ ಸಾಧುವು ತನ್ನ ಇಂದ್ರಗೃಹದೊಳಗೆ 
ಮದ್ದು ಕಂಡು ಮರನಂತೆ ಅಲ್ಲಮರಾಯ 
ಸಿದ್ಧನಾಡಿದನು ಜಗದೊಳಗೆ, ಬಸವಣ್ಣ "

ವಚನಾರ್ಥ :-
ಪರಿಪೂರ್ಣತ್ವವೆಂಬುದು ಸಿದ್ಧರಿಗೆ ಭೂಷಣವು. ಹೃದಯ ಶ್ರೀಮಂತಿಕೆ ಹೆಚ್ಚಿ ಸದಾ ಬೇಡಿದವರಿಗೆ ಜ್ಞಾನ ನೀಡುವ ದಿವ್ಯ ಔಷಧಿಯಾಗುತ್ತಾನೆ. ಅಂಥ ಸಿದ್ಧನ ಪೂರ್ಣತ್ವದ ಪ್ರತೀಕ ಮೌನೇಶ್ವರರಾಗಿದ್ದಾರೆ. ಇಂಥವರಿಂದ ಲೋಕ ಮಾನವೀಕರಣಗೊಳ್ಳುತ್ತದೆ ಹಾಗೂ ನೀತಿ ಪಥದತ್ತ ಸಾಗುತ್ತದೆ.

Post a Comment

0 Comments