![]() |
ಮೌನೇಶ್ವರರ ವಚನಗಳು - 783 |
" ಸರ್ವೇಶ್ವರನೆನುತಲಿ ಹರಿದು ಗುಡ್ಡವನೇರಿ
ಕರದನು ಕೈಲಾಸದ ಮಳೆಗಳನು
ಬಸವಯ್ಯ ಕುರುಹು ತೋರಿದನು ಸರ್ವರಿಗೆ
ಅಲ್ಲಮಪ್ರಭುವಿನ ಬಿರುದಿನ
ಡಂಕೆಯ ಹೊಯಿಸುತಲಿ, ಬಸವಣ್ಣ "
ವಚನಾರ್ಥ :-
ಮಳೆ ಬಾರದಾಗಿ ಸೃಷ್ಟಿ ಕಂಗಾಲಾಗಿದ್ದ ಹೊತ್ತಿನಲ್ಲಿ ಸರ್ವೇಶ್ವರನಾದ ಶಿವನನ್ನು ಸ್ಮರಿಸುತ್ತ ಗುಡ್ಡವನೇರಿ ಕರೆದಾಗ ಕೈಲಾಸದಿಂದ ಮಳೆ ತರಿಸಿ ಕುರುಹು ತೋರಿ ಸರ್ವರಿಗೆ ಎಚ್ಚರಿಕೆ ಗಂಟೆಯಾಗಿ ಬಿರುದಿನ ಡಂಕೆಯನ್ನು ಬಾರಿಸಿದರು ಮೌನೇಶ್ವರರು.
0 Comments