ಮೌನೇಶ್ವರರ ವಚನಗಳು - 792 " ಬಿಜ್ಜಳನ ಕೂಡ ಸಜ್ಜತನವ್ಯಾಕೆ ದುರ್ಜನತನವ್ಯಾಕೆ ಕಲ್ಯಾಣದ ಹೆಜ್ಜೆ ಬಂದೈತೆ ಪರಾಮರಿಕೆ ಅರ್ಥಕ್ಕೆ ಪ್ರಾಣಕ್ಕೆ ಕರ್ತರು ಬರುತಾರೆ ಮರತಿರಬ್ಯಾಡಿ ಮನದೊಳಗೆ ದುರಿತ ದೋಷದೊಳು ದೊಡ್ಡವನಾಗಬೇಕೆಂದರೆ ನಮ್ಮ ಕಂಡದ್ದೆ ಕೂನ ಗುರುತ ನಿಮ್ಮ ನುಡಿಗೆ ಶರ…
Read moreಮೌನೇಶ್ವರರ ವಚನಗಳು - 791 " ವಿಭೂತಿಯ ಧರಿಸಿ ಪಂಚಾಕ್ಷರಿ ಮಂತ್ರ ಓದುತ ಗಾದಿಯ ಮಾತು ಕಲಿತುಕೊಂಡು ವೇದ ಶಾಸ್ತ್ರದಿ ಮಹಾಜ್ಞಾನಿ ಎನಿಸುವ ವಾದಹೀನರಿಗೆ ಒಳ್ಳೆ ವಿಭೂತಿ ದೊರಕುವದೆ ಕಾದ ಬೂದಿಯನೆ ತಂದು ಕಲಿಸಿ ಮುದ್ದಿಯ ಮಾಡಿ ಬಾಜಾರದೊಳಗಿಟ್ಟು ಮಾರುವ ಆಧಾರ ಆಗಮವ ತಿಳಿಯದೆ ನಾನ…
Read moreಮೌನೇಶ್ವರರ ವಚನಗಳು - 790 "ಗಂಧಾಕ್ಷತೆಯ ಧರಿಸಿ ಸಂಧ್ಯಾವಂದನೆ ಜಪತಪವ ಮಾಡುತ ಕುಂಭಿನಿ ನರಕದೊಳು ಕುಳಿತುಕೊಂಡು ಅಂದ ಚಂದದಿ ಮಹಾಚದುರರೆನಿಸುವ ಹಂದಿ ಮಾನವರಿಗೆ ಒಳ್ಳೆ ಗಂಧಾಕ್ಷತೆ ದೊರಕುವುದೆ ಇಂಜನ ಮಲೆಯೊಳಗೊಂದು ಗಂಧದ ಕೊರಡನೆ ತಂದು ಗಂಧಾಕ್ಷತೆಯ ಮಾಡಿ ಫಣಿಯೊಳು ಕೀಸಿ ಕೀಸ…
Read moreಮೌನೇಶ್ವರರ ವಚನಗಳು - 789 "ಭಂಡಾರವನ್ನು ಧರಿಸಿ ಅಮ್ಮನ ವಚನಾರ್ಥವನು ಕೊಂಡಾಡುತ್ತ ಅಗ್ನಿ ಕೊಂಡವನೆ ಪೊಕ್ಕು ದೃಷ್ಟ ತಾನೆನಿಸುವ ಖಂಡಗ ಹುಳಕನೆ ಕಾಣದ ತುಂಡ ಮುಂಡಿಗೆ ಒಳ್ಳೆ ಭಂಡಾರ ದೊರಕುವದೆ ಅಂಗಡಿಯೊಳಗಿನ ಅರಿಷಿಣವನ್ನೇ ತಂದು ಗುಂಡುಗಲ್ಲಿಲಿ ಕುಟ್ಟಿ ಪುಡಿಮಾಡಿ ಧರಿಸಿಕೊಂಡ…
Read moreಮೌನೇಶ್ವರರ ವಚನಗಳು - 788 "ಲಕ್ಷ್ಮೇಶ್ವರದ ಜಪದ ಬಾವಿಗೆ ಮಣ್ಣು ತಗಿಯಲಿಕ್ಕೆ ಬಡವರು ಬಲ್ಲಿದರು ಬುಟ್ಟಿಯ ಹಿಡಿದುಕೊಂಡು ಹೋಗುವಾಗ, ಅಯ್ಯ ತಾನು ಕೂಡಿದನು. ನಾನು ಬಿಟ್ಟಿಯ ಮಾಡಲೆಂದು ಕೇಳಿದರೆ, ಕೇಳಿದ ಮಾತಿಗೆ ಆರಾದರೇನು ಎಂಬುತ್ತ ಕೊಂಡ ಹೋಗಲಿಕೆ ಅತ್ತಲಿಂದೆ ಇಬ್ಬರು ಬಸುಳಿ…
Read moreಮೌನೇಶ್ವರರ ವಚನಗಳು - 787 " ಗದ್ಯ ವಚನ " " ಲಕ್ಷ್ಮೇಶ್ವರದಲ್ಲಿ ಸಜ್ಜನಯ್ಯನು ಒಬ್ಬ ಕುಲದವಗೆ ಪ್ರಾಯಶ್ಚಿತ್ತವ ಮಾಡಲಿಕ್ಕೆ ಐಯ್ಯನ ಕೇಳಲಿಕ್ಕೆ, ಆವ ತೀರ್ಥಕ್ಕೆ ಹೋಗಬೇಕೆಂದು ನುಡಿದರೆ, ಅಗಸ್ತ್ಯ ತೀರ್ಥಕೆ ಹೋಗಬೇಡಿರಿ, ಅಮೃತ ತೀರ್ಥಕ್ಕೆ ಹೋಗೆಂದ. ಅಯ್ಯನ ಮಾತ…
Read moreಮೌನೇಶ್ವರರ ವಚನಗಳು - 786 " ಹೇಲನು ತೊಳೆವಂಥ ಜಾಲಗಾರನು ನಾನು ಜಾಲಿಸಿ ನೋಡುವ ಸಂಗಯ್ಯನೆಂಬ ಅಭವನ್ನು ಬೆದಕೆಂದ ನಾಗಲಿಯ ಮಗನು, ಬಸವಣ್ಣ " ವಚನಾರ್ಥ :- ಇದೊಂದು ಆಧ್ಯಾತ್ಮಿಕ ಅನುಭಾವದ ವಚನವಾಗಿದೆ. ಹೇಲು ತೊಳೆಯುವ ಜಾಲಗಾರನು ನಾನು ಎನ್ನುವಲ್ಲಿ ಈ ದೇಹಕ್ಕಂಟಿದ ಅಣವ…
Read moreಮೌನೇಶ್ವರರ ವಚನಗಳು - 785 " ಹಿರಿಯರ ಮಕ್ಕಳಿಗೆ ಬಿರು ನುಡಿಯು ಸಲ್ಲದು ಬರನುಣ್ಣ ಅನುಗಾಲ ಲೋಕದ ಕುರಿಯ ಕಾಯ್ವಂಥಾ ಶುನಕನ ಮಾಡಿದನು ಸೆರಿ ಅಂಬಲಿಯನಿಟ್ಟು ಸಲಹಿದನು ಧರ್ಮದ ಸಂಗಯ್ಯನ ಹರಿಕುಂಟು ಮೀರಿದರೆ ಇರವಿಯ ಮರಕೆ ಎಳಸುವರು, ಬಸವಣ್ಣ " ವಚನಾರ್ಥ :- ಪ್ರಾಜ್…
Read moreಮೌನೇಶ್ವರರ ವಚನಗಳು - 784 " ಹರನೆ ಕಮ್ಮಾರನಾಗಿ ನರರೂಪ ತಾಳಿ ಸರ್ವಕಾಯಕಕ್ಕೆ ಉಪದೇಶ ಕೊಟ್ಟಂಥ ಗುರುವಿನ ಮುಂದೆ ಗುರು ಉಂಟೇನು, ಬಸವಣ್ಣ " ವಚನಾರ್ಥ :- ಮನು(ಕಂಬಾರ) ನಾಮವು ಶಿವನ ಪ್ರತೀಕ. ಅಂತಹ ಮನು ಬ್ರಹ್ಮನಾದ ಶಿವನೇ ಸರ್ವಕಾರ್ಯಗಳನ್ನು ಮಾಡಲು ಉಪದೇಶಿಸಿದನು. ಇ…
Read moreಮೌನೇಶ್ವರರ ವಚನಗಳು - 783 " ಸರ್ವೇಶ್ವರನೆನುತಲಿ ಹರಿದು ಗುಡ್ಡವನೇರಿ ಕರದನು ಕೈಲಾಸದ ಮಳೆಗಳನು ಬಸವಯ್ಯ ಕುರುಹು ತೋರಿದನು ಸರ್ವರಿಗೆ ಅಲ್ಲಮಪ್ರಭುವಿನ ಬಿರುದಿನ ಡಂಕೆಯ ಹೊಯಿಸುತಲಿ, ಬಸವಣ್ಣ " ವಚನಾರ್ಥ :- ಮಳೆ ಬಾರದಾಗಿ ಸೃಷ್ಟಿ ಕಂಗಾಲಾಗಿದ್ದ ಹೊತ್ತಿನಲ್ಲಿ …
Read moreಮೌನೇಶ್ವರರ ವಚನಗಳು - 782 " ಸೆಟ್ಟಿ ಪಟ್ಟಣವ ಸುಟ್ಟಂಥ ಕಾರಣದಿಂದ ನಷ್ಟವಾಯಿತು ಕಾಣಾ ನರರಿಗೆ ಪ್ರಭುರಾಯ ಬಿಟ್ಟೆನೆಂಬಂಥ ಬಿರುದಿಲ್ಲ ಪಾಪದ ಕೆಟ್ಟ ಕೋಪವ ಸುಡಬೇಕಲ್ಲದೆ ಪಟ್ಟದ ಗುದ್ದೆಯ ಸುಡಬಹುದೆ ಸುಟ್ಟಂತ ಕಾರಣದಿಂದ ಪಟ್ಟಕ್ಕೆ ಬಂತು ಪ್ರಳಯವು ಶಿವಶರಣರ ವಿದ್ಯೆ ಕಟ್ಟ…
Read moreಮೌನೇಶ್ವರರ ವಚನಗಳು - 781 " ಸೂಳೆಯ ಮಕ್ಕಳಿಗೆ ತಾಯಿವುಂಟು ತಂದಿಲ್ಲ ಅನ್ಯಾಯವುಂಟು ನಿಜವಿಲ್ಲ ಇವರಿಗೆ ರಾಯಪಟ್ಟ ಸಲ್ಲುವದೆ ಕೇಳಿದವರು ಛೀಯನರೆ, ಬಸವಣ್ಣ " ವಚನಾರ್ಥ :- ಸದ್ಗುಣ ಸಂಪನ್ನನೂ, ಪ್ರಜ್ಞಾವಂತನೂ ಮಹತ್ವಾಕಾಂಕ್ಷಿಯೂ ಆದ ಅರಸ ಪ್ರಜೆಗಳನ್ನು ಕಾಳಜಿಯಿಂದ ನೋ…
Read moreಮೌನೇಶ್ವರರ ವಚನಗಳು - 780 " ಸಿದ್ಧ ಸಾಧುವು ತನ್ನ ಇಂದ್ರಗೃಹದೊಳಗೆ ಮದ್ದು ಕಂಡು ಮರನಂತೆ ಅಲ್ಲಮರಾಯ ಸಿದ್ಧನಾಡಿದನು ಜಗದೊಳಗೆ, ಬಸವಣ್ಣ " ವಚನಾರ್ಥ :- ಪರಿಪೂರ್ಣತ್ವವೆಂಬುದು ಸಿದ್ಧರಿಗೆ ಭೂಷಣವು. ಹೃದಯ ಶ್ರೀಮಂತಿಕೆ ಹೆಚ್ಚಿ ಸದಾ ಬೇಡಿದವರಿಗೆ ಜ್ಞಾನ ನೀಡುವ ದ…
Read moreಮೌನೇಶ್ವರರ ವಚನಗಳು - 779 " ಸಾರಿ ಕೊಲ್ಲಲಿ ಬಂದ ಸಾರಭೂಪತಿಗಳನು ಬಾಗಿ ಹಿಡಿದವರಿಗೆ ಉಳಿವುಂಟು ಸಕಲದೈವದ ಪದವುಂಟು ಸಕಲ ಸುಖ ಭೋಗವುಂಟು ದೇವೇಂದ್ರನ ಪದವಿ ನಿಮಗುಂಟು ಹಿಡಿದು ಬಿಟ್ಟವರಿಗೆ ಉಡುಗು ಮುತ್ತಿಗೆವುಂಟು ಬಿಡದೆ ಹಿಡಿದವರ ಮುಡಿಗೆ ಮುತ್ತಿನ ಸರವುಂಟು, ಬಸವಣ್ಣ…
Read moreಮೌನೇಶ್ವರರ ವಚನಗಳು - 778 " ಸಂಕೋಲಿಯ ಬೀಳಲು ಶಂಕರನ ಕೃಪೆಯಾಯ್ತು ಲಂಕೆಯ ಪಟ್ಟಣ ನಮಗಾಯ್ತು, ಎಳ್ಳಷ್ಟು ಸಂಕೋಚವಿಲ್ಲ, ಬಸವಣ್ಣ " ವಚನಾರ್ಥ :- ಇದೊಂದು ಪೌರಾಣಿಕ ಸಂಗತಿಯನ್ನು ಹೇಳುವ ವಚನವಾಗಿದೆ. ಜೀವಣ್ಣ ಮಸಳಿಯವರು ಅರ್ಥೈಸುವಂತೆ “ಲಂಕೆಯ ಪಟ್ಟ ನಮಗಾಯಿತು” ಎಂಬು…
Read moreಮೌನೇಶ್ವರರ ವಚನಗಳು - 777 'ಗದ್ಯ ವಚನ' "ಸದರ ಸಾಹೇಬನ ಕೌಲು ಅಲ್ಲಮರಾಯ ಪರಶಿವನಾಣೆ ಮೀರಿ ನಡೆದರೆ ನೆಲವೆದ್ದು ಬಡಿಯುವದು ಸದರಿಗೆ ಸಂತೋಷವಾಗಲಿ ಸಾಹೇಬರ ನಜರಾಗಲಿ ಸತ್ಯಕ್ಕೆ ಸರಸವು ಸಲ್ಲದು ಉತ್ತಮರ ನೋಯಿಸಲಾಗದು ದೋಷ ತಪ್ಪುವುದೆ ಆಯುಷಕ್ಕೆ ಒಂದೇ ಮಾತು ಪಾರೆ ದೊಡ್…
Read moreಮೌನೇಶ್ವರರ ವಚನಗಳು - 776 " ಷಡುದರುಶನದಾಟ ಕಡಿಯಾಗಿ ಹೋದ ಮೇಲೆ ಜಡೆಮುಡಿಗಳು ಯಾತಕ್ಕೆ, ಬಿರುದಿಗೆ ಮರ್ತ್ಯದೊಳು ಬೆಡಗು ಬಂದೈತೆ, ಬಸವಣ್ಣ " ವಚನಾರ್ಥ :- ಆರು ದರುಶನಗಳ ಆಟ ಅಥವಾ ಬೋಧೆ ಮುಗಿದು ಹೋದ ಮೇಲೆ ಜಡೆ ಮುಡಿಗಳು ಯಾತಕ್ಕೆ, ವೈದಿಕ ದರ್ಶನಗಳು ಹಾಗೂ ಅದರ ಜ್ಞ…
Read moreಮೌನೇಶ್ವರರ ವಚನಗಳು - 775 " ಶಾಸ್ತ್ರದ ಪರಾಕ್ರಮವು ಸೂತ್ರ ಆಧಾರಕ್ಕೆ ವಸ್ತ್ರ ಪಾತ್ರಗಳು ಧನಧಾನ್ಯ ವಿದ್ಯಾರತ್ನ ಶಾಸ್ತ್ರ ಅತಿಗಳಿವರು, ಬಸವಣ್ಣ " ವಚನಾರ್ಥ :- 'ಸೂತ್ರ' ಎನ್ನುವುದು ತತ್ವನಿರ್ಣಯ ಮಾಡುವ ಅಥವಾ ಕಟ್ಟುವ ಕ್ರಿಯೆಗೆ ಆಧಾರವಾದ ವಿಶ್ವಕರ್ಮ ತತ್ವ…
Read moreಮೌನೇಶ್ವರರ ವಚನಗಳು - 774 " ಶೀಲವು ತಪ್ಪಿದರೆ ಶೂಲವು ತಪ್ಪುವುದೆ ಓಲೆ ಬಂದೈತೆ ಜಗಕೆಲ್ಲ ಲೋಕದಲಿ ಕಾಲನ ದಾಳಿ ಕಡಗನವು ಯೆಂದಿನ್ನು ಕೂಡಲಸಂಗಯ್ಯನು ಸಾರಿದನು, ಬಸವಣ್ಣ " ವಚನಾರ್ಥ :- ಕಾಲನ ದಾಳಿಗೆ ಎಲ್ಲರೂ ಒಳಗಾಗುವವರೆ. ಯಾರೂ ಅಮರರಲ್ಲ ಎನ್ನುವ ಸೂಚನೆ ವಚನದಲ್ಲಿದೆ.…
Read moreಮೌನೇಶ್ವರರ ವಚನಗಳು - 773 " ವರುಷಕ್ಕೆ ಒಂದು ಜನಸಿ ಪರುಷವಾಯಿತು ಪ್ರಜೆಯು ಅರಸುಗಳು ಐದುಸಾವಿರವು ಗ್ರಾಮಪತಿಗಳ ಮೆಚ್ಚ ತರಸುತ್ತಾರಯ್ಯ, ಬಸವಣ್ಣ " ವಚನಾರ್ಥ :- ಓದುಗ ಹವ್ಯಾಸಿಗರೆ, ಜಗದ್ಗುರು ಶ್ರೀ ಮೌನೇಶ್ವರರು ಎಂಥಹ ಮಹಾನ್ ವಚನಕಾರರೆಂದರೆ, ಅವರು ಬರೆದ ಕೆಲವು ವ…
Read more