ಮೌನೇಶ್ವರರ ವಚನಗಳು - 782 " ಸೆಟ್ಟಿ ಪಟ್ಟಣವ ಸುಟ್ಟಂಥ ಕಾರಣದಿಂದ ನಷ್ಟವಾಯಿತು ಕಾಣಾ ನರರಿಗೆ ಪ್ರಭುರಾಯ ಬಿಟ್ಟೆನೆಂಬಂಥ ಬಿರುದಿಲ್ಲ ಪಾಪದ ಕೆಟ್ಟ ಕೋಪವ ಸುಡಬೇಕಲ್ಲದೆ ಪಟ್ಟದ ಗುದ್ದೆಯ ಸುಡಬಹುದೆ ಸುಟ್ಟಂತ ಕಾರಣದಿಂದ ಪಟ್ಟಕ್ಕೆ ಬಂತು ಪ್ರಳಯವು ಶಿವಶರಣರ ವಿದ್ಯೆ ಕಟ್ಟ…
Read moreಮೌನೇಶ್ವರರ ವಚನಗಳು - 780 " ಸಿದ್ಧ ಸಾಧುವು ತನ್ನ ಇಂದ್ರಗೃಹದೊಳಗೆ ಮದ್ದು ಕಂಡು ಮರನಂತೆ ಅಲ್ಲಮರಾಯ ಸಿದ್ಧನಾಡಿದನು ಜಗದೊಳಗೆ, ಬಸವಣ್ಣ " ವಚನಾರ್ಥ :- ಪರಿಪೂರ್ಣತ್ವವೆಂಬುದು ಸಿದ್ಧರಿಗೆ ಭೂಷಣವು. ಹೃದಯ ಶ್ರೀಮಂತಿಕೆ ಹೆಚ್ಚಿ ಸದಾ ಬೇಡಿದವರಿಗೆ ಜ್ಞಾನ ನೀಡುವ ದ…
Read moreಮೌನೇಶ್ವರರ ವಚನಗಳು - 778 " ಸಂಕೋಲಿಯ ಬೀಳಲು ಶಂಕರನ ಕೃಪೆಯಾಯ್ತು ಲಂಕೆಯ ಪಟ್ಟಣ ನಮಗಾಯ್ತು, ಎಳ್ಳಷ್ಟು ಸಂಕೋಚವಿಲ್ಲ, ಬಸವಣ್ಣ " ವಚನಾರ್ಥ :- ಇದೊಂದು ಪೌರಾಣಿಕ ಸಂಗತಿಯನ್ನು ಹೇಳುವ ವಚನವಾಗಿದೆ. ಜೀವಣ್ಣ ಮಸಳಿಯವರು ಅರ್ಥೈಸುವಂತೆ “ಲಂಕೆಯ ಪಟ್ಟ ನಮಗಾಯಿತು” ಎಂಬು…
Read more