ಮೌನೇಶ್ವರರ ಹುಷಾರ ವಚನಗಳು - ಏಳು " ಮೋನಯ್ಯನ ಮಾತು ಚಾಣದ ಹದನದಂತೆ ನಾನು ನೀನೆಂಬ ಮತ್ಸರವ ಬಿಟ್ಟು ಜ್ಞಾನವುಳ್ಳವರು ಬೇಕಾದರೆ ಬೆರಕೊಳ್ಳಿ, ಸಾಕಾದರೆ ಸರಕೊಳ್ಳಿ, ಏಕಮನವಾದರೆ ತಿಳಕೊಳ್ಳಿ, ಲೋಕದಂತಾದರೆ ಕರಕೊಳ್ಳಿ ಬಹು ಹುಷಾರ " ವಚನಾರ್ಥ :- ಮೌನೇಶ್ವರರು ತಮ್…
Read moreಮೌನೇಶ್ವರರ ಹುಷಾರ ವಚನಗಳು - ಆರು " ಹೇಸಿಗೆಯ ಮಾತೆಂದು ಬೇಸರ ನುಡಿಯಲಿಬೇಡಿ ಸಾಸಿರ ನಾಮದ ಒಡೆಯ ಹೌದೆಂದು, ನಿಮ್ಮ ವಾಸಿ ಪಂಥವ ಬಿಟ್ಟು ಭಾಷೆ ಪಾಲಿಪ ದೇವನ ನಂಬಿರೋ ಭಕ್ತರಾದವರು ಬಹು ಹುಷಾರ " ವಚನಾರ್ಥ :- ಸಾಸಿರ ನಾಮದ ಒಡೆಯನೆಂದು ಕೃಷ್ಣ, ರಾಮ, ವಿಠಲನ ಭಕ್ತರು ದೇ…
Read moreಮೌನೇಶ್ವರರ ಹುಷಾರ ವಚನಗಳು - ಐದು " ಪತ್ತಾರರಿಗೆ ಪಟ್ಟವಾಗುವುದೇ ಸಹಜ ದಿಟ್ಟರಾದವರು ಗಟ್ಟ್ಯಾಗಿ ನೆಲೆಗೊಳ್ಳಿರಿ, ಬಿಟ್ಟರೆ ಕೆಟ್ಟು ಹೋದೀರಿ ನೀವು ಸೃಷ್ಟಿಗೆ ಕಾರಣಕರ್ತರು ಹೌದೆಂದು ಗಟ್ಟ್ಯಾಗಿ ನಂಬಿರೋ ಭಕ್ತರಾದವರು ಬಹು ಹುಷಾರ " ವಚನಾರ್ಥ :- ಪತ್ತಾರರಿಗೆ(ವಿಶ್ವ…
Read moreಮೌನೇಶ್ವರರ ಹುಷಾರ ವಚನಗಳು - ನಾಲ್ಕು " ಎಚ್ಚರವ ಹೇಳಲಿಕ್ಕೆ ಅಚ್ಚ್ಯುತನು ಬಂದಾನು, ನಿಮ್ಮ ಕಿಚ್ಚುಗಣ್ಣಿನವನ ಕೂಡ ಮತ್ಸರ ಸಲ್ಲದು ಹುಚ್ಚು ಶಾಸ್ತ್ರವ ಬಿಟ್ಟು ಬಚ್ಚಿಟ್ಟು ನಂಬಿರೊ ಭಕ್ತರಾದವರು ಬಹು ಹುಷಾರ " ವಚನಾರ್ಥ :- ಕೆಲವು ಶಾಸ್ತ್ರಗಳು ಇದೇ ಸತ್ಯ ಹೀಗೇ ನಡೆ…
Read moreಮೌನೇಶ್ವರರ ಹುಷಾರ ವಚನಗಳು - ಮೂರು " ಎಲ್ಲಾ ಬಲ್ಲೆನೆಂಬ ಬಲ್ಲತನವ ನುಡಿಯಲಿ ಬೇಡಿ ನಿಮ್ಮ ಹಲ್ಲುಗಳ ಮುರಿಯಲಿಕ್ಕೆ ಅಲ್ಲಮಪ್ರಭು ಬಂದಾನು ಖುಲ್ಲ ಮಾನವರಿಗೆ ತಿಳಿಯದು ಬಹು ಹುಷಾರ " ವಚನಾರ್ಥ :- ನಾನೇ ಹೆಚ್ಚು, ನನಗೆಲ್ಲ ತಿಳಿದಿದೆ ಎಂಬುದು ಸಾಮಾನ್ಯ ಜನರ ಧೋರಣೆ. ಜ್…
Read moreಮೌನೇಶ್ವರರ ಹುಷಾರ ವಚನಗಳು - ಎರಡು " ನಾ ಹೆಚ್ಚು ನೀ ಹೆಚ್ಚು ಎಂದು ನುಡಿಯ ಬೇಡಿ ಹೆಚ್ಚಿನ ರುದ್ರರು ಬಂದಾರು ಬಚ್ಚಿಟ್ಟ ನಿಮ್ಮ ದೇಹ ಹೆಚ್ಚಿ ಹೋಳನೆ ಮಾಡಿ ಕಿಚ್ಚನೆ ಇಕ್ಕುವರು ಬಹು ಹುಷಾರ " ವಚನಾರ್ಥ :- ಅಹಂಕಾರ ಎಂಬುದು ಒಳ್ಳೆಯದಲ್ಲ. ನಾನೇ ಹೆಚ್ಚು ನಾನೇ ಹೆಚ್ಚ…
Read moreಮೌನೇಶ್ವರರ ಹುಷಾರ ವಚನಗಳು - ಒಂದು " ಭಕ್ತ ಗಣಂಗಳಿಗೆ, ಯುಕ್ತ ಗಣಂಗಳಿಗೆ ಮುಕ್ತ ಗಣಂಗಳಿಗೆ ಬಹು ಹುಷಾರ " ವಚನಾರ್ಥ :- ಭಕ್ತ ಗಣಗಳಿಗೆ ಯುಕ್ತ ಗಣಗಳಿಗೆ ಮುಕ್ತ ಗಣಗಳಿಗೆ ಹುಷಾರ, ಭಕ್ತರು ಭಕ್ತಿ ಮಾರ್ಗದಲ್ಲಿ ನಡೆಯುವವರು. ಯುಕ್ತರು ಎಂದರೆ ಯೋಗದಲ್ಲಿ ತೊಡಗಿರುವವರು. …
Read more