ಮೌನೇಶ್ವರರ ವಚನಗಳು - 710 " ಅಂದಿನಾ ಸುತ್ತಿಗೆಯ ಹಸ್ತದಿ ಪಿಡಿದು ಅಂಧಕಾರನು ಬಂದ ಮರ್ತ್ಯಕ್ಕೆ ಸುತ್ತಿಗೆಯಲಿ ನಿಂದಕರ ಹಲ್ಲು ಮುರಿವುತ್ತ ಬಂದಾನೆ, ಬಸವಣ್ಣ " ವಚನಾರ್ಥ :- ಸುತ್ತಿಗೆ ಪಾಂಚಾಳರ/ವಿಶ್ವಕರ್ಮರ ಕ್ರಿಯೆ ಮತ್ತು ಜ್ಞಾನದ ಸಂಕೇತವಾಗಿದೆ. ನಿಷ್ಕ್ರಿಯವಾಗಿ…
Read moreಮೌನೇಶ್ವರರ ವಚನಗಳು - 702 " ಕುಲ ಛಲಗಳ ಬಿಡಿರಿ, ಕುಲುಮಿಗೆ ಚಪಟಿ ಬಂದೀತು ಪರಬ್ರಹ್ಮನಾಣೆ ಪುಸಿಯಿಲ್ಲ, ಪಂಚಾನನ ಕುಲ ಉದ್ಧಾರ ಮಾಡುವ ಗುರು ಬಂದ, ಬಸವಣ್ಣ " ವಚನಾರ್ಥ :- ಕನ್ನಡ ಸಾಹಿತ್ಯದಲ್ಲಿ ವಿಶ್ವಕರ್ಮರ ಕುಲದ(ಪಂಚಾಳ/ಪಂಚಾನನ/ ಪಾಂಚಾಲ ಕುಲ) ಹಿರಿಮೆಯನ್ನು ಎತ್ತ…
Read moreಮೌನೇಶ್ವರರ ವಚನಗಳು - 543 " ಕುಲುಮಿ ಇಲ್ಲದಿದ್ದರೆ ಕುಲವಿಲ್ಲ ಗೋತ್ರವಿಲ್ಲ ಹಲವು ಪರಿಯ ಆಯುಧಗಳಿಲ್ಲ ಲೋಕದ ಕಿಲಮಿ ಕೀಟಕದ ಹುಳಗಳಿರಾ, ಬಸವಣ್ಣ " ವಚನಾರ್ಥ :- ಕುಲುಮಿ ಎನ್ನುವುದು ನಾಗರಿಕತೆಗೆ ಮುನ್ನುಡಿ ಬರೆದ ಸಾಂಸ್ಕೃತಿಕ ಪರಿಕಲ್ಪನೆ. ಕಬ್ಬಿಣದ ಆವಿಷ್ಕಾರ. ಮನುಷ…
Read more