ಮೌನೇಶ್ವರರ ವಚನಗಳು - 789 "ಭಂಡಾರವನ್ನು ಧರಿಸಿ ಅಮ್ಮನ ವಚನಾರ್ಥವನು ಕೊಂಡಾಡುತ್ತ ಅಗ್ನಿ ಕೊಂಡವನೆ ಪೊಕ್ಕು ದೃಷ್ಟ ತಾನೆನಿಸುವ ಖಂಡಗ ಹುಳಕನೆ ಕಾಣದ ತುಂಡ ಮುಂಡಿಗೆ ಒಳ್ಳೆ ಭಂಡಾರ ದೊರಕುವದೆ ಅಂಗಡಿಯೊಳಗಿನ ಅರಿಷಿಣವನ್ನೇ ತಂದು ಗುಂಡುಗಲ್ಲಿಲಿ ಕುಟ್ಟಿ ಪುಡಿಮಾಡಿ ಧರಿಸಿಕೊಂಡ…
Read moreಮೌನೇಶ್ವರರ ವಚನಗಳು - 788 "ಲಕ್ಷ್ಮೇಶ್ವರದ ಜಪದ ಬಾವಿಗೆ ಮಣ್ಣು ತಗಿಯಲಿಕ್ಕೆ ಬಡವರು ಬಲ್ಲಿದರು ಬುಟ್ಟಿಯ ಹಿಡಿದುಕೊಂಡು ಹೋಗುವಾಗ, ಅಯ್ಯ ತಾನು ಕೂಡಿದನು. ನಾನು ಬಿಟ್ಟಿಯ ಮಾಡಲೆಂದು ಕೇಳಿದರೆ, ಕೇಳಿದ ಮಾತಿಗೆ ಆರಾದರೇನು ಎಂಬುತ್ತ ಕೊಂಡ ಹೋಗಲಿಕೆ ಅತ್ತಲಿಂದೆ ಇಬ್ಬರು ಬಸುಳಿ…
Read moreಮೌನೇಶ್ವರರ ವಚನಗಳು - 787 " ಗದ್ಯ ವಚನ " " ಲಕ್ಷ್ಮೇಶ್ವರದಲ್ಲಿ ಸಜ್ಜನಯ್ಯನು ಒಬ್ಬ ಕುಲದವಗೆ ಪ್ರಾಯಶ್ಚಿತ್ತವ ಮಾಡಲಿಕ್ಕೆ ಐಯ್ಯನ ಕೇಳಲಿಕ್ಕೆ, ಆವ ತೀರ್ಥಕ್ಕೆ ಹೋಗಬೇಕೆಂದು ನುಡಿದರೆ, ಅಗಸ್ತ್ಯ ತೀರ್ಥಕೆ ಹೋಗಬೇಡಿರಿ, ಅಮೃತ ತೀರ್ಥಕ್ಕೆ ಹೋಗೆಂದ. ಅಯ್ಯನ ಮಾತ…
Read moreಮೌನೇಶ್ವರರ ವಚನಗಳು - 786 " ಹೇಲನು ತೊಳೆವಂಥ ಜಾಲಗಾರನು ನಾನು ಜಾಲಿಸಿ ನೋಡುವ ಸಂಗಯ್ಯನೆಂಬ ಅಭವನ್ನು ಬೆದಕೆಂದ ನಾಗಲಿಯ ಮಗನು, ಬಸವಣ್ಣ " ವಚನಾರ್ಥ :- ಇದೊಂದು ಆಧ್ಯಾತ್ಮಿಕ ಅನುಭಾವದ ವಚನವಾಗಿದೆ. ಹೇಲು ತೊಳೆಯುವ ಜಾಲಗಾರನು ನಾನು ಎನ್ನುವಲ್ಲಿ ಈ ದೇಹಕ್ಕಂಟಿದ ಅಣವ…
Read moreಮೌನೇಶ್ವರರ ವಚನಗಳು - 785 " ಹಿರಿಯರ ಮಕ್ಕಳಿಗೆ ಬಿರು ನುಡಿಯು ಸಲ್ಲದು ಬರನುಣ್ಣ ಅನುಗಾಲ ಲೋಕದ ಕುರಿಯ ಕಾಯ್ವಂಥಾ ಶುನಕನ ಮಾಡಿದನು ಸೆರಿ ಅಂಬಲಿಯನಿಟ್ಟು ಸಲಹಿದನು ಧರ್ಮದ ಸಂಗಯ್ಯನ ಹರಿಕುಂಟು ಮೀರಿದರೆ ಇರವಿಯ ಮರಕೆ ಎಳಸುವರು, ಬಸವಣ್ಣ " ವಚನಾರ್ಥ :- ಪ್ರಾಜ್…
Read moreಮೌನೇಶ್ವರರ ವಚನಗಳು - 784 " ಹರನೆ ಕಮ್ಮಾರನಾಗಿ ನರರೂಪ ತಾಳಿ ಸರ್ವಕಾಯಕಕ್ಕೆ ಉಪದೇಶ ಕೊಟ್ಟಂಥ ಗುರುವಿನ ಮುಂದೆ ಗುರು ಉಂಟೇನು, ಬಸವಣ್ಣ " ವಚನಾರ್ಥ :- ಮನು(ಕಂಬಾರ) ನಾಮವು ಶಿವನ ಪ್ರತೀಕ. ಅಂತಹ ಮನು ಬ್ರಹ್ಮನಾದ ಶಿವನೇ ಸರ್ವಕಾರ್ಯಗಳನ್ನು ಮಾಡಲು ಉಪದೇಶಿಸಿದನು. ಇ…
Read moreಮೌನೇಶ್ವರರ ವಚನಗಳು - 783 " ಸರ್ವೇಶ್ವರನೆನುತಲಿ ಹರಿದು ಗುಡ್ಡವನೇರಿ ಕರದನು ಕೈಲಾಸದ ಮಳೆಗಳನು ಬಸವಯ್ಯ ಕುರುಹು ತೋರಿದನು ಸರ್ವರಿಗೆ ಅಲ್ಲಮಪ್ರಭುವಿನ ಬಿರುದಿನ ಡಂಕೆಯ ಹೊಯಿಸುತಲಿ, ಬಸವಣ್ಣ " ವಚನಾರ್ಥ :- ಮಳೆ ಬಾರದಾಗಿ ಸೃಷ್ಟಿ ಕಂಗಾಲಾಗಿದ್ದ ಹೊತ್ತಿನಲ್ಲಿ …
Read moreಮೌನೇಶ್ವರರ ವಚನಗಳು - 782 " ಸೆಟ್ಟಿ ಪಟ್ಟಣವ ಸುಟ್ಟಂಥ ಕಾರಣದಿಂದ ನಷ್ಟವಾಯಿತು ಕಾಣಾ ನರರಿಗೆ ಪ್ರಭುರಾಯ ಬಿಟ್ಟೆನೆಂಬಂಥ ಬಿರುದಿಲ್ಲ ಪಾಪದ ಕೆಟ್ಟ ಕೋಪವ ಸುಡಬೇಕಲ್ಲದೆ ಪಟ್ಟದ ಗುದ್ದೆಯ ಸುಡಬಹುದೆ ಸುಟ್ಟಂತ ಕಾರಣದಿಂದ ಪಟ್ಟಕ್ಕೆ ಬಂತು ಪ್ರಳಯವು ಶಿವಶರಣರ ವಿದ್ಯೆ ಕಟ್ಟ…
Read moreಮೌನೇಶ್ವರರ ವಚನಗಳು - 781 " ಸೂಳೆಯ ಮಕ್ಕಳಿಗೆ ತಾಯಿವುಂಟು ತಂದಿಲ್ಲ ಅನ್ಯಾಯವುಂಟು ನಿಜವಿಲ್ಲ ಇವರಿಗೆ ರಾಯಪಟ್ಟ ಸಲ್ಲುವದೆ ಕೇಳಿದವರು ಛೀಯನರೆ, ಬಸವಣ್ಣ " ವಚನಾರ್ಥ :- ಸದ್ಗುಣ ಸಂಪನ್ನನೂ, ಪ್ರಜ್ಞಾವಂತನೂ ಮಹತ್ವಾಕಾಂಕ್ಷಿಯೂ ಆದ ಅರಸ ಪ್ರಜೆಗಳನ್ನು ಕಾಳಜಿಯಿಂದ ನೋ…
Read moreಮೌನೇಶ್ವರರ ವಚನಗಳು - 780 " ಸಿದ್ಧ ಸಾಧುವು ತನ್ನ ಇಂದ್ರಗೃಹದೊಳಗೆ ಮದ್ದು ಕಂಡು ಮರನಂತೆ ಅಲ್ಲಮರಾಯ ಸಿದ್ಧನಾಡಿದನು ಜಗದೊಳಗೆ, ಬಸವಣ್ಣ " ವಚನಾರ್ಥ :- ಪರಿಪೂರ್ಣತ್ವವೆಂಬುದು ಸಿದ್ಧರಿಗೆ ಭೂಷಣವು. ಹೃದಯ ಶ್ರೀಮಂತಿಕೆ ಹೆಚ್ಚಿ ಸದಾ ಬೇಡಿದವರಿಗೆ ಜ್ಞಾನ ನೀಡುವ ದ…
Read more