ಮೌನೇಶ್ವರರ ಹುಷಾರ ವಚನಗಳು - ಏಳು " ಮೋನಯ್ಯನ ಮಾತು ಚಾಣದ ಹದನದಂತೆ ನಾನು ನೀನೆಂಬ ಮತ್ಸರವ ಬಿಟ್ಟು ಜ್ಞಾನವುಳ್ಳವರು ಬೇಕಾದರೆ ಬೆರಕೊಳ್ಳಿ, ಸಾಕಾದರೆ ಸರಕೊಳ್ಳಿ, ಏಕಮನವಾದರೆ ತಿಳಕೊಳ್ಳಿ, ಲೋಕದಂತಾದರೆ ಕರಕೊಳ್ಳಿ ಬಹು ಹುಷಾರ " ವಚನಾರ್ಥ :- ಮೌನೇಶ್ವರರು ತಮ್…
Read moreಮೌನೇಶ್ವರರ ಹುಷಾರ ವಚನಗಳು - ಆರು " ಹೇಸಿಗೆಯ ಮಾತೆಂದು ಬೇಸರ ನುಡಿಯಲಿಬೇಡಿ ಸಾಸಿರ ನಾಮದ ಒಡೆಯ ಹೌದೆಂದು, ನಿಮ್ಮ ವಾಸಿ ಪಂಥವ ಬಿಟ್ಟು ಭಾಷೆ ಪಾಲಿಪ ದೇವನ ನಂಬಿರೋ ಭಕ್ತರಾದವರು ಬಹು ಹುಷಾರ " ವಚನಾರ್ಥ :- ಸಾಸಿರ ನಾಮದ ಒಡೆಯನೆಂದು ಕೃಷ್ಣ, ರಾಮ, ವಿಠಲನ ಭಕ್ತರು ದೇ…
Read moreಮೌನೇಶ್ವರರ ಹುಷಾರ ವಚನಗಳು - ಐದು " ಪತ್ತಾರರಿಗೆ ಪಟ್ಟವಾಗುವುದೇ ಸಹಜ ದಿಟ್ಟರಾದವರು ಗಟ್ಟ್ಯಾಗಿ ನೆಲೆಗೊಳ್ಳಿರಿ, ಬಿಟ್ಟರೆ ಕೆಟ್ಟು ಹೋದೀರಿ ನೀವು ಸೃಷ್ಟಿಗೆ ಕಾರಣಕರ್ತರು ಹೌದೆಂದು ಗಟ್ಟ್ಯಾಗಿ ನಂಬಿರೋ ಭಕ್ತರಾದವರು ಬಹು ಹುಷಾರ " ವಚನಾರ್ಥ :- ಪತ್ತಾರರಿಗೆ(ವಿಶ್ವ…
Read moreಮೌನೇಶ್ವರರ ಹುಷಾರ ವಚನಗಳು - ನಾಲ್ಕು " ಎಚ್ಚರವ ಹೇಳಲಿಕ್ಕೆ ಅಚ್ಚ್ಯುತನು ಬಂದಾನು, ನಿಮ್ಮ ಕಿಚ್ಚುಗಣ್ಣಿನವನ ಕೂಡ ಮತ್ಸರ ಸಲ್ಲದು ಹುಚ್ಚು ಶಾಸ್ತ್ರವ ಬಿಟ್ಟು ಬಚ್ಚಿಟ್ಟು ನಂಬಿರೊ ಭಕ್ತರಾದವರು ಬಹು ಹುಷಾರ " ವಚನಾರ್ಥ :- ಕೆಲವು ಶಾಸ್ತ್ರಗಳು ಇದೇ ಸತ್ಯ ಹೀಗೇ ನಡೆ…
Read moreಮೌನೇಶ್ವರರ ಹುಷಾರ ವಚನಗಳು - ಮೂರು " ಎಲ್ಲಾ ಬಲ್ಲೆನೆಂಬ ಬಲ್ಲತನವ ನುಡಿಯಲಿ ಬೇಡಿ ನಿಮ್ಮ ಹಲ್ಲುಗಳ ಮುರಿಯಲಿಕ್ಕೆ ಅಲ್ಲಮಪ್ರಭು ಬಂದಾನು ಖುಲ್ಲ ಮಾನವರಿಗೆ ತಿಳಿಯದು ಬಹು ಹುಷಾರ " ವಚನಾರ್ಥ :- ನಾನೇ ಹೆಚ್ಚು, ನನಗೆಲ್ಲ ತಿಳಿದಿದೆ ಎಂಬುದು ಸಾಮಾನ್ಯ ಜನರ ಧೋರಣೆ. ಜ್…
Read moreಮೌನೇಶ್ವರರ ಹುಷಾರ ವಚನಗಳು - ಎರಡು " ನಾ ಹೆಚ್ಚು ನೀ ಹೆಚ್ಚು ಎಂದು ನುಡಿಯ ಬೇಡಿ ಹೆಚ್ಚಿನ ರುದ್ರರು ಬಂದಾರು ಬಚ್ಚಿಟ್ಟ ನಿಮ್ಮ ದೇಹ ಹೆಚ್ಚಿ ಹೋಳನೆ ಮಾಡಿ ಕಿಚ್ಚನೆ ಇಕ್ಕುವರು ಬಹು ಹುಷಾರ " ವಚನಾರ್ಥ :- ಅಹಂಕಾರ ಎಂಬುದು ಒಳ್ಳೆಯದಲ್ಲ. ನಾನೇ ಹೆಚ್ಚು ನಾನೇ ಹೆಚ್ಚ…
Read moreಮೌನೇಶ್ವರರ ಹುಷಾರ ವಚನಗಳು - ಒಂದು " ಭಕ್ತ ಗಣಂಗಳಿಗೆ, ಯುಕ್ತ ಗಣಂಗಳಿಗೆ ಮುಕ್ತ ಗಣಂಗಳಿಗೆ ಬಹು ಹುಷಾರ " ವಚನಾರ್ಥ :- ಭಕ್ತ ಗಣಗಳಿಗೆ ಯುಕ್ತ ಗಣಗಳಿಗೆ ಮುಕ್ತ ಗಣಗಳಿಗೆ ಹುಷಾರ, ಭಕ್ತರು ಭಕ್ತಿ ಮಾರ್ಗದಲ್ಲಿ ನಡೆಯುವವರು. ಯುಕ್ತರು ಎಂದರೆ ಯೋಗದಲ್ಲಿ ತೊಡಗಿರುವವರು. …
Read moreಮೌನೇಶ್ವರರ ವಚನಗಳು - 792 " ಬಿಜ್ಜಳನ ಕೂಡ ಸಜ್ಜತನವ್ಯಾಕೆ ದುರ್ಜನತನವ್ಯಾಕೆ ಕಲ್ಯಾಣದ ಹೆಜ್ಜೆ ಬಂದೈತೆ ಪರಾಮರಿಕೆ ಅರ್ಥಕ್ಕೆ ಪ್ರಾಣಕ್ಕೆ ಕರ್ತರು ಬರುತಾರೆ ಮರತಿರಬ್ಯಾಡಿ ಮನದೊಳಗೆ ದುರಿತ ದೋಷದೊಳು ದೊಡ್ಡವನಾಗಬೇಕೆಂದರೆ ನಮ್ಮ ಕಂಡದ್ದೆ ಕೂನ ಗುರುತ ನಿಮ್ಮ ನುಡಿಗೆ ಶರ…
Read moreಮೌನೇಶ್ವರರ ವಚನಗಳು - 791 " ವಿಭೂತಿಯ ಧರಿಸಿ ಪಂಚಾಕ್ಷರಿ ಮಂತ್ರ ಓದುತ ಗಾದಿಯ ಮಾತು ಕಲಿತುಕೊಂಡು ವೇದ ಶಾಸ್ತ್ರದಿ ಮಹಾಜ್ಞಾನಿ ಎನಿಸುವ ವಾದಹೀನರಿಗೆ ಒಳ್ಳೆ ವಿಭೂತಿ ದೊರಕುವದೆ ಕಾದ ಬೂದಿಯನೆ ತಂದು ಕಲಿಸಿ ಮುದ್ದಿಯ ಮಾಡಿ ಬಾಜಾರದೊಳಗಿಟ್ಟು ಮಾರುವ ಆಧಾರ ಆಗಮವ ತಿಳಿಯದೆ ನಾನ…
Read moreಮೌನೇಶ್ವರರ ವಚನಗಳು - 790 "ಗಂಧಾಕ್ಷತೆಯ ಧರಿಸಿ ಸಂಧ್ಯಾವಂದನೆ ಜಪತಪವ ಮಾಡುತ ಕುಂಭಿನಿ ನರಕದೊಳು ಕುಳಿತುಕೊಂಡು ಅಂದ ಚಂದದಿ ಮಹಾಚದುರರೆನಿಸುವ ಹಂದಿ ಮಾನವರಿಗೆ ಒಳ್ಳೆ ಗಂಧಾಕ್ಷತೆ ದೊರಕುವುದೆ ಇಂಜನ ಮಲೆಯೊಳಗೊಂದು ಗಂಧದ ಕೊರಡನೆ ತಂದು ಗಂಧಾಕ್ಷತೆಯ ಮಾಡಿ ಫಣಿಯೊಳು ಕೀಸಿ ಕೀಸ…
Read moreಮೌನೇಶ್ವರರ ವಚನಗಳು - 789 "ಭಂಡಾರವನ್ನು ಧರಿಸಿ ಅಮ್ಮನ ವಚನಾರ್ಥವನು ಕೊಂಡಾಡುತ್ತ ಅಗ್ನಿ ಕೊಂಡವನೆ ಪೊಕ್ಕು ದೃಷ್ಟ ತಾನೆನಿಸುವ ಖಂಡಗ ಹುಳಕನೆ ಕಾಣದ ತುಂಡ ಮುಂಡಿಗೆ ಒಳ್ಳೆ ಭಂಡಾರ ದೊರಕುವದೆ ಅಂಗಡಿಯೊಳಗಿನ ಅರಿಷಿಣವನ್ನೇ ತಂದು ಗುಂಡುಗಲ್ಲಿಲಿ ಕುಟ್ಟಿ ಪುಡಿಮಾಡಿ ಧರಿಸಿಕೊಂಡ…
Read moreಮೌನೇಶ್ವರರ ವಚನಗಳು - 788 "ಲಕ್ಷ್ಮೇಶ್ವರದ ಜಪದ ಬಾವಿಗೆ ಮಣ್ಣು ತಗಿಯಲಿಕ್ಕೆ ಬಡವರು ಬಲ್ಲಿದರು ಬುಟ್ಟಿಯ ಹಿಡಿದುಕೊಂಡು ಹೋಗುವಾಗ, ಅಯ್ಯ ತಾನು ಕೂಡಿದನು. ನಾನು ಬಿಟ್ಟಿಯ ಮಾಡಲೆಂದು ಕೇಳಿದರೆ, ಕೇಳಿದ ಮಾತಿಗೆ ಆರಾದರೇನು ಎಂಬುತ್ತ ಕೊಂಡ ಹೋಗಲಿಕೆ ಅತ್ತಲಿಂದೆ ಇಬ್ಬರು ಬಸುಳಿ…
Read moreಮೌನೇಶ್ವರರ ವಚನಗಳು - 787 " ಗದ್ಯ ವಚನ " " ಲಕ್ಷ್ಮೇಶ್ವರದಲ್ಲಿ ಸಜ್ಜನಯ್ಯನು ಒಬ್ಬ ಕುಲದವಗೆ ಪ್ರಾಯಶ್ಚಿತ್ತವ ಮಾಡಲಿಕ್ಕೆ ಐಯ್ಯನ ಕೇಳಲಿಕ್ಕೆ, ಆವ ತೀರ್ಥಕ್ಕೆ ಹೋಗಬೇಕೆಂದು ನುಡಿದರೆ, ಅಗಸ್ತ್ಯ ತೀರ್ಥಕೆ ಹೋಗಬೇಡಿರಿ, ಅಮೃತ ತೀರ್ಥಕ್ಕೆ ಹೋಗೆಂದ. ಅಯ್ಯನ ಮಾತ…
Read moreಮೌನೇಶ್ವರರ ವಚನಗಳು - 786 " ಹೇಲನು ತೊಳೆವಂಥ ಜಾಲಗಾರನು ನಾನು ಜಾಲಿಸಿ ನೋಡುವ ಸಂಗಯ್ಯನೆಂಬ ಅಭವನ್ನು ಬೆದಕೆಂದ ನಾಗಲಿಯ ಮಗನು, ಬಸವಣ್ಣ " ವಚನಾರ್ಥ :- ಇದೊಂದು ಆಧ್ಯಾತ್ಮಿಕ ಅನುಭಾವದ ವಚನವಾಗಿದೆ. ಹೇಲು ತೊಳೆಯುವ ಜಾಲಗಾರನು ನಾನು ಎನ್ನುವಲ್ಲಿ ಈ ದೇಹಕ್ಕಂಟಿದ ಅಣವ…
Read moreಮೌನೇಶ್ವರರ ವಚನಗಳು - 785 " ಹಿರಿಯರ ಮಕ್ಕಳಿಗೆ ಬಿರು ನುಡಿಯು ಸಲ್ಲದು ಬರನುಣ್ಣ ಅನುಗಾಲ ಲೋಕದ ಕುರಿಯ ಕಾಯ್ವಂಥಾ ಶುನಕನ ಮಾಡಿದನು ಸೆರಿ ಅಂಬಲಿಯನಿಟ್ಟು ಸಲಹಿದನು ಧರ್ಮದ ಸಂಗಯ್ಯನ ಹರಿಕುಂಟು ಮೀರಿದರೆ ಇರವಿಯ ಮರಕೆ ಎಳಸುವರು, ಬಸವಣ್ಣ " ವಚನಾರ್ಥ :- ಪ್ರಾಜ್…
Read moreಮೌನೇಶ್ವರರ ವಚನಗಳು - 784 " ಹರನೆ ಕಮ್ಮಾರನಾಗಿ ನರರೂಪ ತಾಳಿ ಸರ್ವಕಾಯಕಕ್ಕೆ ಉಪದೇಶ ಕೊಟ್ಟಂಥ ಗುರುವಿನ ಮುಂದೆ ಗುರು ಉಂಟೇನು, ಬಸವಣ್ಣ " ವಚನಾರ್ಥ :- ಮನು(ಕಂಬಾರ) ನಾಮವು ಶಿವನ ಪ್ರತೀಕ. ಅಂತಹ ಮನು ಬ್ರಹ್ಮನಾದ ಶಿವನೇ ಸರ್ವಕಾರ್ಯಗಳನ್ನು ಮಾಡಲು ಉಪದೇಶಿಸಿದನು. ಇ…
Read moreಮೌನೇಶ್ವರರ ವಚನಗಳು - 783 " ಸರ್ವೇಶ್ವರನೆನುತಲಿ ಹರಿದು ಗುಡ್ಡವನೇರಿ ಕರದನು ಕೈಲಾಸದ ಮಳೆಗಳನು ಬಸವಯ್ಯ ಕುರುಹು ತೋರಿದನು ಸರ್ವರಿಗೆ ಅಲ್ಲಮಪ್ರಭುವಿನ ಬಿರುದಿನ ಡಂಕೆಯ ಹೊಯಿಸುತಲಿ, ಬಸವಣ್ಣ " ವಚನಾರ್ಥ :- ಮಳೆ ಬಾರದಾಗಿ ಸೃಷ್ಟಿ ಕಂಗಾಲಾಗಿದ್ದ ಹೊತ್ತಿನಲ್ಲಿ …
Read moreಮೌನೇಶ್ವರರ ವಚನಗಳು - 782 " ಸೆಟ್ಟಿ ಪಟ್ಟಣವ ಸುಟ್ಟಂಥ ಕಾರಣದಿಂದ ನಷ್ಟವಾಯಿತು ಕಾಣಾ ನರರಿಗೆ ಪ್ರಭುರಾಯ ಬಿಟ್ಟೆನೆಂಬಂಥ ಬಿರುದಿಲ್ಲ ಪಾಪದ ಕೆಟ್ಟ ಕೋಪವ ಸುಡಬೇಕಲ್ಲದೆ ಪಟ್ಟದ ಗುದ್ದೆಯ ಸುಡಬಹುದೆ ಸುಟ್ಟಂತ ಕಾರಣದಿಂದ ಪಟ್ಟಕ್ಕೆ ಬಂತು ಪ್ರಳಯವು ಶಿವಶರಣರ ವಿದ್ಯೆ ಕಟ್ಟ…
Read moreಮೌನೇಶ್ವರರ ವಚನಗಳು - 781 " ಸೂಳೆಯ ಮಕ್ಕಳಿಗೆ ತಾಯಿವುಂಟು ತಂದಿಲ್ಲ ಅನ್ಯಾಯವುಂಟು ನಿಜವಿಲ್ಲ ಇವರಿಗೆ ರಾಯಪಟ್ಟ ಸಲ್ಲುವದೆ ಕೇಳಿದವರು ಛೀಯನರೆ, ಬಸವಣ್ಣ " ವಚನಾರ್ಥ :- ಸದ್ಗುಣ ಸಂಪನ್ನನೂ, ಪ್ರಜ್ಞಾವಂತನೂ ಮಹತ್ವಾಕಾಂಕ್ಷಿಯೂ ಆದ ಅರಸ ಪ್ರಜೆಗಳನ್ನು ಕಾಳಜಿಯಿಂದ ನೋ…
Read more